ADVERTISEMENT

ಎಣಿಕೆಗೆ ಮುನ್ನವೇ ಗೆಲುವಿನ ಬ್ಯಾನರ್ ಸಿದ್ಧ!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2018, 2:48 IST
Last Updated 6 ನವೆಂಬರ್ 2018, 2:48 IST
   

ರಾಮನಗರ: ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಆರಂಭಗೊಂಡಿದೆ.

ಎಣಿಕೆಗೆ ಮುನ್ನವೇ ಜೆಡಿಎಸ್ ಕಾರ್ಯಕರ್ತರು ಅನಿತಾ ಗೆಲುವಿಗೆ ಶುಭಾಶಯ ಕೋರುವ ಪೋಸ್ಟರ್ ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ!

ಒಟ್ಟು ಎರಡು ಕೊಠಡಿಗಳಲ್ಲಿ, 14 ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯವು ನಡೆಯುತ್ತಿದೆ. ಕ್ಷೇತ್ರದಲ್ಲಿ ಏಕೈಕ ಅಂಚೆ ಮತ ಚಲಾವಣೆ ಆಗಿದ್ದು, ಅದು ತಿರಸ್ಕೃತ ಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.