ADVERTISEMENT

ವ್ಯಾಪಾರ ಬಂದ್: ಶ್ರೀಗಳ ಭಾವಚಿತ್ರದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 7:51 IST
Last Updated 22 ಜನವರಿ 2019, 7:51 IST
   

ರಾಮನಗರ: ಶಿವಕುಮಾರ ಶ್ರೀಗಳ ಗೌರವಾರ್ಥ ರಾಮನಗರದ ಎಂ.ಜಿ. ರಸ್ತೆಯ ವ್ಯಾಪಾರಸ್ಥರು ಮಂಗಳವಾರ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಶ್ರೀಗಳ ತವರು ಮಾಗಡಿ ತಾಲ್ಲೂಕಿನಲ್ಲೂ ಸ್ವಯಂಘೋಷಿತ ಬಂದ್ ಆಚರಿಸಲಾಯಿತು.

ರಾಮನಗರದಲ್ಲಿ ಲಿಂಗಾಯತ ವೀರಶೈವ ಸಂಘ ಹಾಗೂ ಶ್ರೀಗಳ ಅಭಿಮಾನಿಗಳು ನಗರದ ಪ್ರಮುಖ ಬೀದಿಗಳಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಿದರು.

ರಾಮನಗರದಲ್ಲಿ ಭಕ್ತರು ಮೆರವಣಿಗೆ ನಡೆಸಿದರು
ರಾಮನಗರದಲ್ಲಿ ಬಿಕೋ ಎನ್ನುವ ವಾತಾವರಣ ಇತ್ತು
ರಾಮನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT