ADVERTISEMENT

ಆತುರದ ನಿರ್ಧಾರ ಬಿಎಸ್‌ವೈ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಶಿವಮೊಗ್ಗ: ‘ಕೆಜೆಪಿಯಿಂದ ಬಂದ ನನ್ನ ಶೇ 98ರಷ್ಟು ಬೆಂಬಲಿಗರಿಗೆ ಬಿಜೆಪಿ­ಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿ­ಸಲು ಪ್ರಾಮಾ­ಣಿಕ ಪ್ರಯತ್ನ ಮಾಡಿ­ದ್ದೇನೆ’ ಎಂದು ಕೆಜೆಪಿ ಸಂಸ್ಥಾಪಕರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಧನಂಜಯಕುಮಾರ್‌ ವಿಚಾರದಲ್ಲಿ ವರಿಷ್ಠರಿಂದ ಸ್ವಲ್ಪ ಸಮಸ್ಯೆಯಾಯಿತು. ಎಂ.ಡಿ.ಲಕ್ಷ್ಮೀನಾರಾಯಣ ಆತುರದ ನಿರ್ಧಾರ ಕೈಗೊಂಡರು. ನಮ್ಮಿಂದಲೂ ಸಣ್ಣ ಲೋಪ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.