ADVERTISEMENT

ಡಾ.ಪಿ.ನಾರಾಯಣ್‌ಗೆ ಐಎಂಎ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:29 IST
Last Updated 2 ಜುಲೈ 2022, 4:29 IST
ಡಾ.ಪಿ.ನಾಾರಾಯಣ್
ಡಾ.ಪಿ.ನಾಾರಾಯಣ್   

ಶಿವಮೊಗ್ಗ: ವೈದ್ಯಕೀಯ ವೃತ್ತಿ ಮತ್ತು ಸಮುದಾಯಕ್ಕೆ ಸಲ್ಲಿಸಿದ ಅಮೋಘ ಸೇವೆಗಳನ್ನು ಗುರುತಿಸಿ ನಗರದ ವೈದ್ಯ, ಶರಾವತಿ ನರ್ಸಿಂಗ್ ಹೋಂನ ಡಾ.ಪಿ.ನಾರಾಯಣ್ ಅವರಿಗೆ 2022ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆ ನೀಡುವ ವೈದ್ಯರ ದಿನಾಚರಣೆ ವಿಶೇಷ ಪ್ರಶಸ್ತಿ ನೀಡಲಾಗಿದೆ.

ವೈದ್ಯಕೀಯ ಸೇವೆಯ ಜೊತೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿಯಾಗಿ, ಶಿವಮೊಗ್ಗ ಶಂಕರ ಮಠದ ಧರ್ಮದರ್ಶಿಯಾಗಿ ಡಾ.ಪಿ.ನಾರಾಯಣ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜುಲೈ 1ರಂದು ಬೆಂಗಳೂರಿನ ಐಎಂಎ ಕಚೇರಿಯಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.