ADVERTISEMENT

ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು: ವೈದ್ಯರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 4:13 IST
Last Updated 11 ಜುಲೈ 2021, 4:13 IST

ಭದ್ರಾವತಿ: ಹಲ್ಲು ಕೀಳಿಸಲು ಹೋದ‌ ವ್ಯಕ್ತಿ ಕ್ಲಿನಿಕ್‌ನಲ್ಲಿ ಮೃತಪಟ್ಟಿದ್ದು, ಈಸಂಬಂಧ ಪೊಲೀಸ್‌ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

ಜನ್ನಾಪುರ ವಾಸಿ ಮೋಹನಮೂರ್ತಿ (40) ಮೃತಪಟ್ಟವರು.

‘ಮೋಹನಮೂರ್ತಿ ಶನಿವಾರ ಬಿ.ಎಚ್. ರಸ್ತೆಯ ದಂತ ವೈದ್ಯರಾದ ಡಾ. ದೀಪಾಕಿತ್ತೂರು ಬಳಿ ಹಲ್ಲು ಕೀಳಿಸಲು ಹೋಗಿದ್ದರು. ಡಾ. ಸತೀಶ್ ಅರಿವಳಿಕೆ ಚುಚ್ಚುಮದ್ದು ನೀಡಿದರು. ಕೆಲವೇ ಸಮಯದಲ್ಲಿ ಅವರಿಗೆ
ಹೃದಯಾಘಾತ‌ವಾಗಿದೆ’ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.

ADVERTISEMENT

ಪ್ರಕರಣ ದಾಖಲಾಗಿದ್ದು, ಸಿಪಿಐ ರಾಘವೇಂದ್ರ ಕಾಂಡಿಕೆ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.