ADVERTISEMENT

ಬಸ್, ಆಟೊ ಡಿಕ್ಕಿ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:31 IST
Last Updated 4 ಜುಲೈ 2019, 19:31 IST

ತುಮಕೂರು: ನಗರದ ಹೊರವಲಯದ ಮಲ್ಲಸಂದ್ರ ಗ್ರಾಮದ ಹತ್ತಿರದ ಕೆಎಂಎಫ್‌ ಡೇರಿ ಬಳಿ ಗುರುವಾರ ಕೆಎಸ್ಆರ್‌ಟಿಸಿ ಬಸ್ ಮತ್ತು ಆಟೊ ನಡುವೆ ಡಿಕ್ಕಿಯಾಗಿಆಟೊ ಚಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಎಲ್ಲರೂ ಗುಬ್ಬಿ ತಾಲ್ಲೂಕಿನವರು.

ಬಸಪ್ಪ ಮತ್ತು ರೇಣುಕಾಂಬ ಎಂಬ ವೃದ್ಧ ದಂಪತಿ ಆಟೊದಲ್ಲಿ ಹೇಗೆ ಕುಳಿತಿದ್ದರೊ ಅದೇ ಸ್ಥಿತಿಯಲ್ಲಿ ಮೃತ
ಪಟ್ಟಿದ್ದನ್ನು ಕಂಡು ಅಪಘಾತ ಸ್ಥಳದಲ್ಲಿದ್ದ ಜನ ಮರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT