ಶಿರಾ: ಕನಕ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ 15 ಮಂದಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಮುಂದಿನ ಐದು ವರ್ಷಕ್ಕೆ ಆರ್.ಡಿ. ಮಂಜುನಾಥ್, ಡಿ. ರಂಗನಾಥ್, ಎಸ್.ಪಿ. ಶಿವಶಂಕರ್, ಎಸ್. ಮಂಜುನಾಥ್, ಎಚ್. ಸುರೇಶ್, ವಿ.ಜಿ. ಕನಕರಾಜು, ಎಲ್. ಭಾನುಪ್ರಕಾಶ್, ಬಿ.ಜಿ. ಕರಿಯಪ್ಪ, ಎಚ್.ಎಸ್. ಹೇಮಂತರಾಜು, ಎಸ್.ಎಲ್. ರಂಗನಾಥ್, ಆರ್. ಮಂಜುನಾಗ್, ಸುಶೀಲಾ ವಿರೂಪಾಕ್ಷ, ಕಡೇಮನೆ ಎಸ್. ರವಿಕುಮಾರ್, ಪುಟ್ಟರಂಗಮ್ಮ, ತ್ರಿವೇಣಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.