ತುಮಕೂರು: ಬೆಸ್ಕಾಂ ನಗರ ಉಪ ವಿಭಾಗ 2ರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರಿಂದ ನ. 15ರಿಂದ 20 ಹಾಗೂ ನ. 23ರಿಂದ 27, ನ. 29 ಹಾಗೂ 30ರಂದು ಬೆಳಿಗ್ಗೆ 10.30ರಿಂದ ಸಂಜೆ 5.30 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸ್ಥಳಗಳು: ಸರಸ್ವತಿಪುರಂ, ಮರಳೂರು ಜನತಾ ಕಾಲೊನಿ, ಟೂಡಾ ಲೇಔಟ್, ಸದಾಶಿವನಗರ, ಮೆಳೆಕೋಟೆ, ಗಂಗಸಂದ್ರ, ಬನಶಂಕರಿ, ಗೂಡ್ಶೆಡ್ ಕಾಲೊನಿ, ಕುರಿಪಾಳ್ಯ, ಉಪ್ಪಾರಹಳ್ಳಿ, ವೀರಸಾಗರ, ಯಾದವನಗರ, ಇಸ್ಮಾಯಿಲ್ ನಗರ, ರಾಜೀವ್ಗಾಂಧಿ ನಗರ, ರಿಂಗ್ ರಸ್ತೆ, ಗೂಳೂರು ಹ್ಯಾಂಡ್ಪೋಸ್ಟ್, ಹೆತ್ತೇನಹಳ್ಳಿ, ಮಾನಂಗಿ, ಈದ್ಗಾ ಮೊಹಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.