ADVERTISEMENT

ಚಂದ್ರಗ್ರಹಣ; ಹಂಪಿ ವಿರೂಪಾಕ್ಷ ದೇಗುಲದ ಬಾಗಿಲು ಬಂದ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 10:13 IST
Last Updated 8 ನವೆಂಬರ್ 2022, 10:13 IST
 ಹಂಪಿ ವಿರೂಪಾಕ್ಷ ದೇಗುಲ
ಹಂಪಿ ವಿರೂಪಾಕ್ಷ ದೇಗುಲ   

ಹೊಸಪೇಟೆ (ವಿಜಯನಗರ): ಚಂದ್ರಗ್ರಹಣದ ಅಂಗವಾಗಿ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮುಖ್ಯದ್ವಾರ ಮಂಗಳವಾರ ಮಧ್ಯಾಹ್ನ ಮುಚ್ಚಲಾಯಿತು.

ಸಂಜೆ 6.30ರ ವರೆಗೆ ದೇವಸ್ಥಾನ ಮುಚ್ಚಿರಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಸಂಜೆ 7ರ ನಂತರ ಭಕ್ತರು ಬಂದು ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆಯಬಹುದು ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT