ADVERTISEMENT

ದಕ್ಷಿಣ ವಲಯ ಆರ್.ಡಿ ಪರೇಡಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:50 IST
Last Updated 23 ನವೆಂಬರ್ 2020, 16:50 IST
ಅಪೂರ್ವಾ ಸಿ.ಎ
ಅಪೂರ್ವಾ ಸಿ.ಎ   

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ಮೂವರು ವಿದ್ಯಾರ್ಥಿ ನಿಯರುಗಣ ರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ದಕ್ಷಿಣ ವಲಯದ ಆರ್.ಡಿ. ತರಬೇತಿಗೆ ಆಯ್ಕೆಯಾಗಿದ್ದಾರೆ.

ನ.26 ರಿಂದ ಡಿ.6 ರವರೆಗೆ ತಿರುಚ ನಾಪಳ್ಳಿಯಕರುಮಂದಪಂನ್ಯಾಷನಲ್ ಕಾಲೇಜಿನಲ್ಲಿತರಬೇತಿ ನಡೆಯಲಿದೆ.

ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಧಾರವಾಡದ
ಕೆ.ಎಸ್.ಜಿಗಳೂರ ಮಹಿಳಾ ಮಹಾವಿದ್ಯಾಲಯದ ಅಪೂರ್ವಾ ಸಿ.ಎ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಪೂರ್ಣಿಮಾ ಆಡೂರು, ಹುಬ್ಬಳ್ಳಿಯ ಎಸ್.ಜೆ.ಎಂ.ವಿ ಮಹಿಳಾ ಮಹಾವಿ
ದ್ಯಾಲಯದ ಪ್ರೇಕ್ಷಾ
ತಿಮ್ಮನಗೌಡರ ಆಯ್ಕೆಯಾಗಿದ್ದಾರೆ ಎಂದು ವಿವಿಯ ಎನ್.ಎಸ್.ಎಸ್ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ನಾಮದೇವ ಗೌಡ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.