ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚಂದಮ್ಮ ಲಕ್ಷ್ಮಣ ದನಕಾಯಿ, ಉಪಾಧ್ಯಕ್ಷರಾಗಿ ಜೇಮಿಲಿಬಾಯಿ ಲಕ್ಷ್ಮಣ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಭೀಮರಾಯ ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ ಹೂ ನೀಡಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸ್ವಾಗತಿಸಿದರು.
ಕಾರ್ಯದರ್ಶಿ ಗೀತಾರಾಣಿ, ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಸಂಕ್ರಡಗಿ, ಶರಣಮ್ಮ ಹಡಪದ, ಕಂಪ್ಯೂಟರ್ ಆಪರೇಟರ್ ರವಿಕುಮಾರ, ಮಲ್ಲಿಕಾರ್ಜುನ ತಳಮನಿ, ಸಿದ್ದರಾಮಪ್ಪ ದಿಬ್ಬಾ ಇದ್ದರು.
ನೂತನ ಅಧ್ಯಕ್ಷರಿಗೆ ಹಿಂದುಳಿದ ವರ್ಗಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ರಾಠೋಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಅಲ್ಲಿಪುರ, ತಾಲ್ಲೂಕು ಪಂಚಾಯಿತಿ ಸದಸ್ಯ ಸಾಬಣ್ಣ ಹತ್ತಿಕುಣಿ, ಮೋನಪ್ಪ ಹಲಕಟ್ಟಿ, ಸಿದ್ದಮ್ಮ ಮೂರ್ತಿ ಚಿಕ್ಕಮಠ, ಭೀಮರಾಯ ಮಾನೆಗಾರ, ಶಿವಯೋಗಿ ಭೀಮನಳ್ಳಿ, ಖಾಸಿಂಬೀ, ಬಸಮ್ಮ ವಡಗ, ಹುಸೇನಪ್ಪ ಹಲಗಿ, ಸೈದಮ್ಮ ಬಾನರ, ಸಿದ್ದಪ್ಪ ಬನ್ನೆಟ್ಟಿ, ಮಲ್ಲಿಕಾರ್ಜುನ, ಶರಣಪ್ಪ ಕೋಲ್ಕಾರ, ಮಾಹದೇವಿ ಸುಬೆದಾರ, ಭೀಮಾಶಾ ಗೋಡಿಕರ್, ಲಿಂಗಣ್ಣ ಮಾನೆಗಾರ, ವಿರೇಶ ವಡಗ, ನುಸ್ರತ್ ಇನಂದಾರ, ಶಿವಶರಣಪ್ಪ ಗೋಡಿಕರ್, ಸುಭಾಸ್ ಕೋಳಿ,ಸಲೀಂ ಪಾಶ, ಹಣಮಂತ ತಳವಾರ, ವಿಶ್ವರಾಧ್ಯ ಗುಳೇದ ಶುಭಾಶಯ ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.