ADVERTISEMENT

‘ನಾಡಿಗೆ ರಾಯಣ್ಣನ ಕೊಡುಗೆ ಅನನ್ಯ’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 11:18 IST
Last Updated 15 ಆಗಸ್ಟ್ 2022, 11:18 IST
ಸೈದಾಪುರ ಸಮೀಪದ ಹಳಿಗೇರಾ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು
ಸೈದಾಪುರ ಸಮೀಪದ ಹಳಿಗೇರಾ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು   

ಸೈದಾಪುರ: ‘ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ರಾಯಣ್ಣ ಮಾಡಿದ ಹೋರಾ, ಶೌರ್ಯ, ಪರಾಕ್ರಮ ಅದ್ವೀತಿಯ. ಕನ್ನಡ ನಾಡಿಗೆ ಆತನ ಕೊಡುಗೆ ಅನನ್ಯವಾಗಿದೆ’ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗಣ್ಣಗೌ ಹೇಳಿದರು.

ಸಮೀಪದ ಹಳಿಗೇರಾದಲ್ಲಿ ಸಂಗೊಳ್ಳಿ ರಾಯಣ್ಣನ 225ನೇ ಜಯಂತಿ ಹಾಗೂ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಮೈಲಾರಲಿಂಗೇಶ್ವರ ಪೀಠಾಧಿಪತಿ ನಾಗಪ್ಪ ಪೂಜಾರಿ, ಪಿಡಿಓ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಂದ್ರಪ್ಪ ಹೊಸಳ್ಳಿ, ಉಪಾಧ್ಯಕ್ಷ ಶಂಕ್ರಪ್ಪ ಮಾರ್ಗನೂರ್, ಸದಸ್ಯರಾದ ಸಿದ್ದಣ್ಣ, ಗೋವಿಂದಪ್ಪ, ಮಲ್ಲಿಕಾರ್ಜುನ, ಹನುಮಂತ, ಸಾಬರೆಡಿ, ನಿಂಗಣ್ಣ, ದೇವಿಂದ್ರಪ್ಪ ಗೌಡಗೇರಿ, ಸಿದ್ದು, ಶ್ರೀನಿವಾಸ ಕನಕ, ಸಿದ್ದಪ್ಪ, ಮಾಳಪ್ಪ ಪೂಜಾರಿ, ಶೇಖಪ್ಪ ಪೂಜಾರಿ, ಮಲ್ಲಪ್ಪ ಸಂಗಪ್ಪನೋರ್, ರವಿಕುಮಾರ, ಹನುಮಂತ ಬುಗ್ಗಪ್ಪ ಪೂಜಾರಿ, ಮಲ್ಲಿಕಾರ್ಜುನ ಬೊಂಬಾಯಿ, ಸುರೇಶ ಧರ್ಮಣ್ಣೋರ್, ಶಿವಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.