ADVERTISEMENT

ನಂದಿನಿ‌ ಹಾಲು ವಿತರಿಸಿದ ಶಾಸಕ ಮುದ್ನಾಳ 

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 14:35 IST
Last Updated 5 ಏಪ್ರಿಲ್ 2020, 14:35 IST
ಯಾದಗಿರಿಯ ಕೋಲಿವಾಡಾದಲ್ಲಿ ಶಾಸಕ‌ ವೆಂಕಟರೆಡ್ಡಿಗೌಡ ಮುದ್ನಾಳ‌ ಅವರು ಬಡಜನರಿಗೆ ಉಚಿತ ನಂದಿನಿ ಹಾಲು ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು
ಯಾದಗಿರಿಯ ಕೋಲಿವಾಡಾದಲ್ಲಿ ಶಾಸಕ‌ ವೆಂಕಟರೆಡ್ಡಿಗೌಡ ಮುದ್ನಾಳ‌ ಅವರು ಬಡಜನರಿಗೆ ಉಚಿತ ನಂದಿನಿ ಹಾಲು ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು   

ಯಾದಗಿರಿ: ನಗರದ ಕೋಲಿವಾಡಾದಲ್ಲಿ ಭಾನುವಾರಬೆಳಿಗ್ಗೆಶಾಸಕ‌ ವೆಂಕಟರೆಡ್ಡಿಗೌಡ ಮುದ್ನಾಳ‌ಅವರುಬಡಜನರಿಗೆಉಚಿತನಂದಿನಿಹಾಲುವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾಲುಪಡೆಯಲು‌ಮುಗಿಬಿದ್ದಜನರಿಗೆಶಾಸಕಮುದ್ನಾಳಅವರು ಸಾಮಾಜಿಕಅಂತರ ಕಾಪಾಡುವಂತೆ ಮನವಿ ಮಾಡಿದರು.

ಕೊರೊನಾವೈರಸ್ತಡೆಯಲುಪ್ರತಿಯೊಬ್ಬರುಪಣತೆಯಿಂದದೀಪಹಚ್ಚಬೇಕೆಂದು ಎಂದು ಹೇಳಿದ ಅವರು, ಧಾರ್ಮಿಕಸಭೆಗೆಹೋಗಿಬಂದ5ಜನರವರದಿನೆಗೆಟಿವ್ಬಂದಿದೆ. ಮತ್ತೆ ಇನ್ನೊಮ್ಮೆಲ್ಯಾಬ್5ಜನರಸ್ಯಾಂಪಲ್ಪರೀಕ್ಷೆಗೆಕಳುಹಿಸಲಾಗಿದೆ. ಕೊರೊನಾವೈರಸ್ ಹೋರಾಟಮಾಡುತ್ತಿರುವವೈದ್ಯರು, ದಾದಿಯರು, ಪೊಲೀಸರು,ಪೌರಕಾರ್ಮಿಕರ ಸೇವೆ ಕಾರ್ಯಶ್ಲಾಘನೀಯ ಎಂದರು.

ADVERTISEMENT

ಪೊಲೀಸ್ಇಲಾಖೆಉತ್ತಮರೀತಿಕೆಲಸಮಾಡುತ್ತಿದೆ. ಜಿಲ್ಲೆಯಜನಮನೆಯಿಂದಹೊರ ಬರಬಾರದು.ಅಗತ್ಯವಸ್ತುಹಾಗೂತುರ್ತುಕೆಲಸಕ್ಕೆಮನೆಯಿಂದಹೊರಬಂದರೆ ಸಾಮಾಜಿಕಅಂತರಕಾಪಾಡಿಕೊಳ್ಳಲುಎಂದುಸಾರ್ವಜನಿಕರಲ್ಲಿಮನವಿಮಾಡಿದರು.

ಈ ವೇಳೆ ಮಾಜಿಶಾಸಕ ವೀರಬಸವಂತರೆಡ್ಡಿಮುದ್ನಾಳ, ನಗರಸಭೆ ಸದಸ್ಯೆಪ್ರಭಾವತಿ ಮಾರುತಿಕಲಾಲ್, ಜಿಲ್ಲಾಪಂಚಾಯಿತಿಮಾಜಿಸದಸ್ಯ ಖಂಡಪ್ಪದಾಸನ್, ಶರಣಪ್ಪ ಪಡಿಶೆಟ್ಟಿ,ಅಯ್ಯಣ್ಣಹುಂಡೇಕರ್,ನಗರಸಭೆಪೌರಾಯುಕ್ತರಮೇಶಸುಣಗಾರ, ಸದಸ್ಯ ಅಂಬಯ್ಯ ಶಾಬಾದಿ, ಚನ್ನಕೇಶವಗೌಡಬಾಣತಿಯಾಳ, ಶಂಕರ್ಗೋಷಿ,ಮಾದೇವಪ್ಪಜಲಾಲ್, ಮಹಾದೇವಪ್ಪಗಣಪುರ,ಡಿವೈಎಸ್‌ಪಿ ಯು. ಶರಣಪ್ಪ,ಸರ್ಕಲ್ ಇನ್ಸ್‌ಪೆಕ್ಟರ್ಶರಣಗೌಡ, ನಗರಸಭೆಎಇಇ ಗಂಗಾಧರಗೌಡ, ಮಹೇಶ್ಕೋರಿ,ಮಾರುತಿಕಲಾಲ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.