1. ಈ ಕೆಳಗಿನ ಕನ್ನಡದ ಆರಂಭಿಕ ಕವಿಗಳಲ್ಲಿ ಅಭಿನವ ಪಂಪ ಎಂದು ಪ್ರಸಿದ್ಧನಾದವನು ಯಾರು ?
ಎ. ಪೊನ್ನ→ಬಿ. ನಾಗಚಂದ್ರ
ಸಿ. ಹರಿಹರ→ಡಿ. ಕುಮಾರವ್ಯಾಸ
⇒ಉತ್ತರ. ಬಿ
2. ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ. ನಾಗಚಂದ್ರನು ಮಲ್ಲಿನಾಥಪುರಾಣ ಮತ್ತು ರಾಮಚಂದ್ರಚರಿತ ಪುರಾಣ ಎಂಬ ಕಾವ್ಯಗಳು ರಚಿಸಿದ್ದಾನೆ.
ಬಿ. ನೇಮಿಚಂದ್ರ ಕವಿಯು ಲೀಲಾವತಿ ಮತ್ತು ನೇಮಿನಾಥ ಎಂಬ ಗ್ರಂಥಗಳನ್ನು ರಚಿಸಿದ್ದಾನೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ. 4
3.→ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ. ರಾಘವಾಂಕನು ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತ್ರೆ, ವೀರೇಶ ಚರಿತೆ ಮುಂತಾದ ಕೃತಿಗಳನ್ನು ಬರೆದಿದ್ದಾನೆ.
ಬಿ. ಈತನು ರಗಳೆಗಳ ಕವಿ ಎಂದು ಹೆಸರಾದ ಹರಿಹರನ ಸೋದರಳಿಯನಾಗಿದ್ದನು.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
→2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ. 4
4. ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ.→ಕೇಶಿರಾಜನು ಶಬ್ದಮಣಿದರ್ಪನ ಕೃತಿಯನ್ನು ರಚಿಸಿದ್ದಾನೆ.
ಬಿ.→ಮಲ್ಲಿಕಾರ್ಜುನನು ಸೂಕ್ತಿ ಸುಧಾರ್ಣವ ಎಂಬ ಕೃತಿಯನ್ನು ರಚಿಸಿದ್ದಾನೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ. 4
5.→ತಮಿಳುನಾಡಿನಲ್ಲಿ ಚೋಳರಿಂದ ಪ್ರಾಣಾಪಾಯಕ್ಕೆ ಗುರಿಯಾದ ರಾಮಾನುಜಾಚಾರ್ಯರಿಗೆ ಆಶ್ರಯವನ್ನು ನೀಡಿದ ಕನ್ನಡದ ದೊರೆಗಳು ಯಾರು ?
ಎ.→ದ್ವಾರಸಮುದ್ರದ ಹೊಯ್ಸಳರು
ಬಿ.→ರಾಷ್ಟ್ರಕೂಟರು
ಸಿ.→ಕಲ್ಯಾಣದ ಕಲಚೂರಿಗಳು
ಡಿ.→ವಿಜಯನಗರದ ಅರಸರು
ಉತ್ತರ. ಎ
7. ಹೊಯ್ಸಳರ ಕಾಲದ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ.→ರಾಣಿ ಶಾಂತಲೆ ನಾಟ್ಯಸರಸ್ವತಿ ಎಂದು ಹೆಸರುಪಡೆದಿದ್ದಳು.
ಬಿ.→ರಾಣಿಯು ವೈಷ್ಣವಳಾಗಿದ್ದು ರಾಜವಿಷ್ಣುವರ್ಧನ ಜೈನನಾಗಿದ್ದ ವ್ಯವಸ್ಥೆಯು ಧಾರ್ಮಿಕ ಸಹಿಷ್ಣುತೆಯ ಪರಮೋಚ್ಛ ಉದಾಹರಣೆಯಾಗಿತ್ತು.
→1. ಹೇಳಿಕೆ ಎ ಸರಿಯಾಗಿದೆ.
→2. ಹೇಳಿಕೆ ಬಿ ಸರಿಯಾಗಿದೆ.
→3. ಎರಡೂ ಹೇಳಿಕೆಗಳು ತಪ್ಪಾಗಿವೆ.
→4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ. 1
8.→ಈ ಕೆಳಗಿನ ಯಾವುವು ಜೈನ ಧರ್ಮದ ಪಂಥಗಳಾಗಿವೆ ?
ಎ. ಶ್ವೇತಾಂಬರ, ದಿಗಂಬರ ಮತ್ತು ಯಾಪನೀಯ
ಬಿ. ಶ್ವೇತಾಂಬರ, ದಿಗಂಬರ ಮತ್ತು ಕಾಪಾಲಿಕ
ಉತ್ತರ. ಎ
9. ಹೊಯ್ಸಳರ ಕಾಲದಲ್ಲಿ ಈ ಕೆಳಗಿನ ಯಾವುದೆಲ್ಲಾ ಆತ್ಮ ಬಲಿಗಳ ಪ್ರಕಾರಗಳು ಶಾಸನಗಳಲ್ಲಿ ಉಲ್ಲೇಖವಾಗಿದೆ ?
ಎ.ಲೆಂಕರು→ಬಿ. ಗರುಡರು→
ಸಿ. ತುಳಿಲಾಲ್→ಡಿ. ವೇಳೆವಾಳಿ
ಇ. ಜೋಳವಾಳಿ
→1. ಎ ಬಿ ಮತ್ತು ಸಿ.→2. ಬಿ ಡಿ ಮತ್ತು ಇ
3. ಡಿ ಮತ್ತು ಇ→4. ಮೇಲಿನ ಎಲ್ಲವೂ
ಉತ್ತರ. 4
10. ಹೊಯ್ಸಳರ ಕಾಲದ ಕೃಷಿ ವ್ಯವಸ್ಥೆಯ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ.→ಹೊಯ್ಸಳರ ಕಾಲದ ಕೃಷಿ ಭೂಮಿಯನ್ನು ಸಾಮಾನ್ಯವಾಗಿ ದೇವ ಮಾತ್ರಕ ಮತ್ತು ನದಿ ಮಾತ್ರಕ ಎಂದು ಎರಡು ಭಾಗಗಳಾಗಿ
ವಿಂಗಡಿಸಿದ್ದರು.
ಬಿ.→ಮಳೆ ನೀರನ್ನು ಆಶ್ರಯಿಸಿ ಬೆಳೆಯುವ ಜಮೀನುಗಳನ್ನು ನದಿ ಮಾತ್ರಕ ಎಂದೂ ಕೆರೆಬಾವಿಗಳನ್ನು ಆಶ್ರಯಿಸಿದ ಭೂಮಿಯನ್ನು ದೇವಮಾತ್ರಕ ಎಂದು ಕರೆಯಲಾಗುತ್ತಿತ್ತು .
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
→1. ಹೇಳಿಕೆ ಎ ಸರಿಯಾಗಿದೆ.
→2. ಹೇಳಿಕೆ ಬಿ ಸರಿಯಾಗಿದೆ.
→3. ಎರಡೂ ಹೇಳಿಕೆಗಳು ತಪ್ಪಾಗಿವೆ.
→4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ .1
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.