ಪ್ರಜಾಪ್ರಭುತ್ವ ಹೊಸದಾದರೂ ಅದನ್ನು ಅರಗಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ನಮ್ಮ ಮತ ವ್ಯರ್ಥವಾಗಬಾರದು; ಅಯೋಗ್ಯರ ಕೈಗೆ ಅಧಿಕಾರ ಸಿಗಬಾರದು. ಈ ಆರೋಗ್ಯಕರವಾದ ಅಭಿಪ್ರಾಯ ಇರಿಸಿಕೊಂಡು ಮತ ಹಾಕಬೇಕು
–ನಾ.ಡಿಸೋಜ, ಸಾಹಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.