ಎಲ್ಲರಿಂದಲೂ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ದಕ್ಷ ಆಡಳಿತಗಾರರನ್ನು ನಮ್ಮ ನಾಯಕರನ್ನಾಗಿ ಆರಿಸಿಕೊಳ್ಳಲು ಎಲ್ಲರೂ ಮತಹಾಕಲೇಬೇಕು. ಮತದಾನವನ್ನು ಕಡ್ಡಾಯ ಮಾಡಬೇಕಾದ ಅಗತ್ಯವಿದೆ ಎನ್ನುವುದು ನನ್ನ ಅನಿಸಿಕೆ. ಸಮಾಜದ ಸುಧಾರಣೆ ಹೇಗೆ ಎನ್ನುವ ಪ್ರಶ್ನೆಗಳಿಗೆ ಮತದಾನ ಉತ್ತರ ನೀಡಬಲ್ಲದು. ಈ ಚುನಾವಣೆಯಲ್ಲಿ ನನ್ನ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದೇನೆ. ನೀವೂ ಮರೆಯದೆ ಮತಹಾಕಿ. – ಶ್ರಾವ್ಯ, ನಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.