ಬೆಂಗಳೂರು: ಚುನಾವಣೆಗೆ ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 21 ನಾಮಪತ್ರಗಳು ಸಲ್ಲಿಕೆ ಆಗಿವೆ.
ನಾಮಪತ್ರ ಸಲ್ಲಿಸಿದವರು
ಬಸವನಗುಡಿ: ಸಕಲೇಶಪುರ ಗುಂಡಪ್ಪ ಸೀತಾರಾಮ (ಎಎಪಿ), ಡಾ.ಎ.ಎಸ್.ಭಾನುಪ್ರಕಾಶ್ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಬಿ.ಕೆ. ಪ್ರಕಾಶ್ (ಕನ್ನಡ ಪಕ್ಷ).
ಪದ್ಮನಾಭನಗರ: ಆರ್. ಅಶೋಕ (ಬಿಜೆಪಿ), ಸುಮಾ ಮಹಿಂದರ್ (ಕನ್ನಡ ಪಕ್ಷ), ಯೋಗೇಶ್ (ಪಕ್ಷೇತರ).
ಜಯನಗರ: ಬಿ.ಎನ್.ವಿಜಯಕುಮಾರ್ (ಬಿಜೆಪಿ).
ರಾಜರಾಜೇಶ್ವರಿನಗರ: ಪಿ.ಎಂ.ಮುನಿರಾಜೇಗೌಡ (ಬಿಜೆಪಿ), ಎಚ್.ಪಿ.ಶಿವಪ್ರಕಾಶ್ (ಎಸ್ಯುಸಿಐ–ಕಮ್ಯುನಿಸ್ಟ್).
ಶಾಂತಿನಗರ: ಟಿ.ಎಸ್.ರಾಘವನ್ (ಆಮ್ ಆದ್ಮಿ ಪಕ್ಷ).
ಯಲಹಂಕ: ಎಸ್.ಆರ್. ವಿಶ್ವನಾಥ್ (ಬಿಜೆಪಿ), ಎಲ್.ಎಸ್.ಕೃಷ್ಣಮೂರ್ತಿ (ಪಕ್ಷೇತರ).
ಬೆಂಗಳೂರು ದಕ್ಷಿಣ: ಎಂ. ಕೃಷ್ಣಪ್ಪ (ಬಿಜೆಪಿ).
ಆನೇಕಲ್: ಮುನಿಯಲ್ಲಮ್ಮ ಎಂ. (ರಿಪಬ್ಲಿಕನ್ ಸೇನೆ).
ಚಿಕ್ಕಪೇಟೆ: ಆರ್.ವಿ.ದೇವರಾಜ್ (ಕಾಂಗ್ರೆಸ್).
ಕೆ.ಆರ್.ಪುರ: ಬೈರತಿ ಬಸವರಾಜ್ (ಕಾಂಗ್ರೆಸ್).
ಮಲ್ಲೇಶ್ವರ: ಮಂದಗೆರೆ ರಾಮ್ಕುಮಾರ್ (ಕರುನಾಡ ಪಾರ್ಟಿ), ಆದಿತ್ಯ ಆರ್.ಎ. (ಪಕ್ಷೇತರ).
ಹೆಬ್ಬಾಳ: ವೈ.ಎ. ನಾರಾಯಣಸ್ವಾಮಿ (ಬಿಜೆಪಿ).
ಸರ್ವಜ್ಞನಗರ: ಪೃಥ್ವಿ ರೆಡ್ಡಿ (ಆಮ್ ಆದ್ಮಿ ಪಾರ್ಟಿ).
ಸಿ.ವಿ.ರಾಮನ್ ನಗರ: ಮೋಹನ ದಾಸರಿ (ಆಮ್ ಆದ್ಮಿ ಪಾರ್ಟಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.