ಕಾಂಗ್ರೆಸ್ ನಾಯಕರು ಚುನಾವಣೆ ಬಿಟ್ಟು ಓಡುತ್ತಿದ್ದಾರೆ. ಸ್ಪರ್ಧೆ ಸಾಧ್ಯವಿಲ್ಲವೆಂದು ಮನೀಶ್ ತಿವಾರಿ ಹೇಳಿದ್ದಾರೆ. ಚಿದಂಬರಂ ಸ್ವತಃ ಸ್ಪರ್ಧಿಸುವ ಬದಲು ಮಗನನ್ನು ಕಣಕ್ಕೆ ಇಳಿಸಿದ್ದಾರೆ. ಬಿಜೆಪಿ ಅಲೆಯಿಂದಾಗಿ ಕಾಂಗ್ರೆಸ್ಗೆ ಸ್ಥಳವೇ ಇಲ್ಲದಂತಾಗಿದೆ.
ವಸುಂಧರಾ ರಾಜೆ, ರಾಜಸ್ತಾನ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.