ADVERTISEMENT

ಚುನಾ­ವಣೆ­ ಯುದ್ಧವೆಂದೇ ಪರಿಗಣನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಯುದ್ಧದಲ್ಲಿ ಶತ್ರುವಿನ ಶಕ್ತಿಯನ್ನು ಕಡೆಗಣಿಸಲೇಬಾರದು. ನಾನು ಚುನಾ­ವಣೆ­ಯನ್ನು ಯುದ್ಧವೆಂದೇ ಪರಿಗಣಿಸು­ತ್ತೇನೆ. ಹಾಗಾಗಿ ನನ್ನ ಪ್ರತಿಸ್ಪರ್ಧಿಗಳ ಶಕ್ತಿಯನ್ನು ಕೀಳಂದಾಜು ಮಾಡುವ ಪ್ರಶ್ನೆಯೇ ಇಲ್ಲ

ಸುಮಿತ್ರಾ ಮಹಾಜನ್‌, ಇಂದೋರ್‌ನಿಂದ 7 ಬಾರಿ ಗೆದ್ದು 8ನೇ ಬಾರಿ ಕಣಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT