ನಾನು ರಾಂ ಕೃಪಾಲ್ ಅವರನ್ನು ರಾಜಕೀಯದಲ್ಲಿ ಬೆಳೆಸಿದೆ. ಆದರೆ ತಾನು ಭಸ್ಮಾಸುರ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ದೇವರೇ ನನ್ನ ಪಕ್ಷದಿಂದ ಭಸ್ಮಾಸುರನನ್ನು ಹೊರಹಾಕಿದ್ದಾನೆ.
ಲಾಲು ಪ್ರಸಾದ್, ಆರ್ಜೆಡಿ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.