ADVERTISEMENT

ಸುಳ್ಳು ಹೇಳದೆ ಇರಲಾಗದು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST
ಸುಳ್ಳು ಹೇಳದೆ ಇರಲಾಗದು
ಸುಳ್ಳು ಹೇಳದೆ ಇರಲಾಗದು   

ಮೋದಿ ಅವರಿಗೆ ಸುಳ್ಳು ಹೇಳದೆ ಇರಲಾಗದು. ಶಿವಗಂಗೆಯಲ್ಲಿ ಮತಗಳ ಮರು ಎಣಿಕೆ ನಡೆದೇ ಇಲ್ಲ. ಅದು ಮೋದಿ ಅವರಿಗೂ ಗೊತ್ತಿದೆ. ಹಾಗಿದ್ದೂ ಅವರು ಸುಳ್ಳು ಹೇಳಿದ್ದಾರೆ. ನನ್ನನ್ನು ಅವರು ಮರು ಎಣಿಕೆ ಸಚಿವ ಎಂದು ಕರೆದರೆ ನಾನು ಅವರನ್ನು ‘ಎನ್‌ಕೌಂಟರ್‌’ ಮುಖ್ಯಮಂತ್ರಿ ಎಂದು ಹೇಳಬಹುದು

-ಚಿದಂಬರಂ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT