ಹೆಣ್ಣುಮಕ್ಕಳು ಹುಡುಗರ ಜತೆ ಸ್ನೇಹ ಬೆಳೆಸುತ್ತಾರೆ. ಭಿನ್ನಾಭಿಪ್ರಾಯ ಬಂದಾಗ ಅವರ ವಿರುದ್ಧ ‘ಅತ್ಯಾಚಾರ’ ಪ್ರಕರಣ ದಾಖಲಿಸುತ್ತಾರೆ. ಹುಡುಗರು ತಪ್ಪು ಮಾಡುವುದು ಸಹಜ. ಅದಕ್ಕಾಗಿ ಅವರನ್ನು ನೇಣಿಗೇರಿಸಬೇಕಾ?
ಮುಲಾಯಂ ಸಿಂಗ್ ಯಾದವ್,
ಎಸ್ಪಿ ಮುಖ್ಯಸ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.