ನಟ ನಿರ್ಮಾಪಕ ಜೈಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್ ನಿರ್ಮಿಸಿರುವ `ಒಂದು ಕ್ಷಣದಲ್ಲಿ~ ಚಿತ್ರವನ್ನು ಚಿತ್ರಕತೆ ಬರೆದು ದಿನೇಶ್ ಬಾಬು ನಿರ್ದೇಶಿಸಿದ್ದಾರೆ.
ಸುರೇಶ್ (ಬೈರಸಂದ್ರ) ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ, ಬಾಬುಖಾನ್ ಕಲೆ, ಕೆಂಪರಾಜ್ ಸಂಕಲನವಿದೆ. ತಾರಾಗಣದಲ್ಲಿ ತರುಣ್, ಭಾಮಾ, ಸಂಜನಾ, ಶರಣ್, ಬ್ರಹ್ಮಾವರ್, ಜೈಜಗದೀಶ್, ಸತ್ಯಜಿತ್, ಉಮೇಶ್, ಸಂಗೀತ, ಶೀಲಾ ಮುಂತಾದವರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.