ADVERTISEMENT

ಕಲ್ಯಾಣಮಸ್ತು ಸತತ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ರಾಜಶೇಖರ್ - ಕಾಂತರಾಜು ನಿರ್ಮಿಸುತ್ತಿರುವ ‘ಕಲ್ಯಾಣಮಸ್ತು’ ಚಿತ್ರಕ್ಕೆ  ಸತತವಾಗಿ ಚಿತ್ರೀಕರಣ ಸಾಗುತ್ತಿದೆ. ಬಿ.ಮಲೇಶ್‌ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕ ಸಿದ್ಧಾರ್ಥ, ಸಂಗೀತ ನಿರ್ದೇಶಕ ರಾಜ್‌ಮನೋಹರ್, ಸಾಹಿತ್ಯ ರಚನೆಕಾರರು ದೊಡ್ಡರಂಗೇಗೌಡ, ಕೆ. ಕಲ್ಯಾಣ್, ಸಂಕಲನಕಾರ ಬಸವರಾಜ ಅರಸ್, ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ - ಮಂಜು, ಸಾಹಸ ನಿರ್ದೇಶಕ ಕೌರವ ವೆಂಕಟೇಶ್,  ಕಲಾ ನಿರ್ದೇಶಕ ಬಾಬುಖಾನ್, ನಿರ್ವಹಣೆ: ದಾಡಿ ರಮೇಶ್.

ತಾರಾಗಣದಲ್ಲಿ ರವಿ ಪ್ರಕಾಶ್, ಅಜಿತ್, ಪೂಜಾಗಾಂಧಿ, ತೇಜಸ್ವಿನಿ, ಅನಂತ್‌ನಾಗ್, ಸಿತಾರಾ, ಅವಿನಾಶ್, ಮಾಳವಿಕ, ಉಮಾಶ್ರಿ, ಅರವಿಂದ್, ಬ್ಯಾಂಕ್ ಜನಾರ್ಥನ್, ಉಮೇಶ್, ಶ್ರಿಕಾಂತ್ ಹೊನ್ನವಳ್ಳಿ, ಜಯಸಿಂಹ ಮುಸುರಿ, ಡಿಂಗ್ರಿ ನಾಗರಾಜ್, ಮನ್‌ದೀಪ್ ರಾಯ್, ನಾಗರಾಜ ಕೋಟೆ ಮುಂತಾದವರು ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.