ಔದಾರ್ಯಕ್ಕೆ ಹೆಸರಾದ ನಟ ಅಂಬರೀಷ್. ಅವರು ಎಷ್ಟೋ ನಿರ್ಮಾಪಕರಿಗೆ ಸಹಾಯಹಸ್ತ ಚಾಚಿದವರು. ರೆಬೆಲ್ ಸ್ಟಾರ್ ಮಾತಿನಲ್ಲೂ ಮಾನವೀಯ ಕಾಳಜಿ. ಹೀಗಿದ್ದ ಅವರ ಬಳಿ ಬೌನ್ಸಾದ ಚೆಕ್ಕುಗಳಿದ್ದವು. ಅವುಗಳ ಮೊತ್ತವೆಷ್ಟು ಎಂದು ಕೊನೆಗೂ ಹೇಳಲಾರದಷ್ಟು ಅವರು ಉದಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್ಸೈಟ್ ನೋಡಿ
ಫೇಸ್ಬುಕ್: ಲೈಕ್ ಮಾಡಿ
ಟ್ವಿಟರ್: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.