ಬೆಂಗಳೂರು ಗಾಯನ ಸಮಾಜ: ಯುವ ಸಂಗೀತೋತ್ಸವದಲ್ಲಿ ಮಂಗಳವಾರ ಶರತ್ ಆರ್. ರಾವ್ ಅವರಿಂದ ಗಾಯನ. ಕೆ.ಟಿ.ಉದಯ್ ಕಿರಣ್ (ಪಿಟೀಲು), ಎ.ರಾಧೇಶ್ (ಮೃದಂಗ), ಬಿ.ಎಸ್.
ರಘುನಂದನ್ (ಘಟ). ಬುಧವಾರ ಎಸ್. ಆರ್. ವಿನಯ್ ಮತ್ತು ಡಾ.ಕೆ.ವಿ. ಕೃಷ್ಣ ಪ್ರಸಾದ್ ಯುಗಳ ಗಾಯನ. ಆರ್.ಅಚ್ಯುತ ರಾವ್ (ಪಿಟೀಲು),ಬಿ.ಎಸ್. ಪ್ರಶಾಂತ್ (ಮೃದಂಗ), ಆರ್.ಕಾರ್ತಿಕ್ (ಖಂಜರಿ).
ಸ್ಥಳ; ಕೆ.ಆರ್.ರಸ್ತೆ. ಸಂಜೆ 6.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.