ADVERTISEMENT

ಗುರುವಿಗೆ ನಮನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 18:33 IST
Last Updated 31 ಜುಲೈ 2015, 18:33 IST
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರು ಶುಕ್ರವಾರ ತಮ್ಮ ಕೋಚ್‌ ರಮಾಕಾಂತ್‌ ಆಚ್ರೇಕರ್‌ ಅವರಿಗೆ ನಮಸ್ಕರಿಸಿದ ಕ್ಷಣ. ಗುರು ಪೂರ್ಣಿಮೆಯ ಸಲುವಾಗಿ ಅವರು ಮುಂಬೈನಲ್ಲಿ ಗುರುವನ್ನು ಭೇಟಿಯಾಗಿದ್ದರು. ಸಚಿನ್‌ 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.