ADVERTISEMENT

'ದಾಂಧಲೆ'

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 17:07 IST
Last Updated 30 ಏಪ್ರಿಲ್ 2016, 17:07 IST
ಹೊಸ ಸಚಿವರನ್ನು ನೇಮಿಸಲು ವಿಫಲರಾದ ಸಂಸದರ ವಿರುದ್ಧ ಆಕ್ರೋಶಗೊಂಡ ಇರಾಕ್‌ನ ಶಿಯಾ ಮುಖಂಡ ಮೊಖ್ತಾದಾ ಅಲ್‌ ಸಾದರ್‌ ಅವರ ಸಾವಿರಾರು ಬೆಂಬಲಿಗರು ಬಾಗ್ದಾದ್‌ನಲ್ಲಿ ಶನಿವಾರ ಸಂಸತ್‌ ಕಟ್ಟಡದ ಒಳಗೆ ನುಗ್ಗಿ ದಾಂಧಲೆ ನಡೆಸಿದರು. -ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.