ADVERTISEMENT

ಭಕ್ತಿ ಭಂಡಾರ...!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೇರೂರಿನ ಅರಣ್ಯಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ನಿವ್ವಾಳಕಿಯಲ್ಲಿ (ಜಾತ್ರೆಯ ಕೊನೆಯ ದಿನದ ಆಚರಣೆ) ಭಂಡಾರ ತೂರಿ ಸಂಭ್ರಮಿಸಿದ ಭಕ್ತ ಸಮೂಹ ಚಿತ್ರ: ಮಲ್ಲಿಕಾರ್ಜುನ ದಾನನ್ನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.