ADVERTISEMENT

ಹರಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 18:58 IST
Last Updated 22 ಜೂನ್ 2014, 18:58 IST
ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯ ಬೆಲಿಯಾ ಧರ್ಮರಾಜ್‌ ದೇವಾಲಯದ ಆವರಣದಲ್ಲಿ ಭಕ್ತರು ಕೆಸರಿನಲ್ಲಿ ಹೊರಳಾಡಿ ಹರಕೆ ತೀರಿಸಿದರು. ಮಂಡಿನೋವಿನ ನಿವಾರಣೆಗೆ ಭಕ್ತರು ಈ ಹರಕೆ ಹೊರುತ್ತಾರೆ –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.