ADVERTISEMENT

ಕಸವಾದನು ಗಣೇಶ

ಪಿಕ್ಚರ್ ಪ್ಯಾಲೆಸ್

ಪ್ರಜಾವಾಣಿ ಚಿತ್ರ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಗಣೇಶ ಈಗ ಚಿಕ್ಕಕೆರೆಯಲ್ಲಿ ಬೀಳುವುದು ಕಷ್ಟ. ಹಲಸೂರು ಕೆರೆಯ ಕಡೆ ಕಣ್ಣಾಡಿಸಿದರೆ ಇದು ಸ್ಪಷ್ಟ. ನೀರಿನಲ್ಲಿ ಕರಗದ ಗಣಪ ಇಲ್ಲಿ ಕಸದ ರಾಶಿಯ ಭಾಗವಾಗುತ್ತಾನೆ. ಅವನನ್ನು ತೆಗೆದುಕೊಂಡು ಹೋಗಿ ಮತ್ತೆ ಪೂಜೆ ಮಾಡುವ ಬಯಕೆ ಚಿಣ್ಣರದು.

ವಿಸರ್ಜನೆ ಮಾಡಿದವರು ತಾವು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಗಣಪ ಕರಗಿದನೋ ಇಲ್ಲವೋ ಎಂದು ಆಗೀಗ ಹೋಗಿ ಪರಿಶೀಲಿಸಿ ಬರುವುದೂ ಉಂಟು. ಇನ್ನೇನಿದ್ದರೂ ಪರಿಸರ ಗಣಪನಿಗಷ್ಟೇ ಕಾಲ ಎಂಬುದರ ಎಚ್ಚರಿಕೆಯಂತೆ ಈ ಚಿತ್ರಗಳು ಕಾಣುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.