ಮ ನರಂಜಿನಿ ಪ್ರತಿಷ್ಠಾನ: ಶನಿವಾರ ಗಜಲ್ ಸಾಮ್ರಾಟ್ ಅನುಪ್ ಜಲೋಟಾ ಸಂಗೀತ ಸಂಜೆ.ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಬಡರೋಗಿಗಳ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ನೀಡಲಾಗುವುದು.
ಸ್ಥಳ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ. ಸಂಜೆ 5.30. ದೇಣಿಗೆ ಪಾಸ್ ಮತ್ತಿತರ ವಿವರಕ್ಕೆ: 94488 02550, 99017 74327.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.