
ಪ್ರಜಾವಾಣಿ ವಾರ್ತೆಶನಿವಾರ ಮತ್ತು ಭಾನುವಾರದಂದು ಬೊಜ್ಜು ಹಾಗೂ ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ತಜ್ಞ ವೈದ್ಯರಿಂದ ಏರ್ಪಡಿಸಲಾಗಿದೆ. ಬೊಜ್ಜಿಗೆ ಆಯುರ್ವೇದ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಹಾಗಾಗಿಶಿಬಿರಕ್ಕೆ ಬಂದ ಶಿಬಿರಾರ್ಥಿಗಳಿಗೆ ಉಚಿತ ಪರೀಕ್ಷೆ , ಚಿಕಿತ್ಸೆಯ ಬಗ್ಗೆ ಸವಿಸ್ತಾರ ತಿಳುವಳಿಕೆ ನೀಡಿ ಔಷಧಿಗಳನ್ನು ವಿತರಿಸಲಾಗುವುದು.
ಸ್ಥಳ: ನ್ಯೂ ಬ್ರಾಹ್ಮಿ ಶ್ರೀಧನ್ವಂತರಿ ಆಯುರ್ವೆದ ಆಸ್ಪತ್ರೆ, ನಂ.2537/11, 2ನೇ ಮೇನ್, 1ನೇ ಕ್ರಾಸ್, ಮಾರುತಿ ನಗರ, ನಾಗರಭಾವಿ ಮುಖ್ಯ ರಸ್ತೆ. ಬೆಳಿಗ್ಗೆ 10 ರಿಂದ ಸಂಜೆ 5.
ವಿವರಗಳಿಗೆ: ಡಾ. ಎಸ್. ಎಸ್. ಹಿರೇಮಠ. 23390202, 8105136482
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.