ಈಶಾನ್ಯ ಭಾರತದ ಮಂದಿ ನಗರದಲ್ಲಿ ಮರಳಿ ನಗೆ ಬೀರಿದ್ದಾರೆ. ಅವರಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬುವ ಯತ್ನವಾಗಿ ಬೆಂಗಳೂರು ಮಿಜೋರಾಂ ಸಂಘವು ಇತ್ತೀಚೆಗೆ ಬಾಲ್ಡ್ವಿನ್ ಬಾಲಕರ ಶಾಲೆಯಲ್ಲಿ ಹಮ್ಮಿಕೊಂಡಿದ್ದ `ಸಾಂಸ್ಕೃತಿಕ ವಿನಿಮಯ ಸಂಜೆ~ ಕಾರ್ಯಕ್ರಮದಲ್ಲಿ ಮಿಜೋರಾಂನ ಯುವ ಕಲಾವಿದರು ತಮ್ಮ ನೆಲದ ಕಲೆಯ ಸೊಗಡನ್ನು ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.