ಎಂಥದ್ದೇ ಅಲೆ ಬಂದರೂ, ಅನಂತ್ ಕುಮಾರ್ ಪರವಾಗಿ ಸರಿ ಸುಮಾರು 25 ವರ್ಷಗಳಿಂದ ನಿಚ್ಚಳವಾಗಿ ನಿಂತಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣ. ಅನಂತ್ ಅನುಪಸ್ಥಿತಿಯ ಈ ಚುನಾವಣೆಯಲ್ಲಿ ಕ್ಷೇತ್ರ ಫೈರ್ ಬ್ರಾಂಡ್ ತೇಜಸ್ವಿಗೆ ಒಲಿಯುವುದೋ, ಹಿರಿಯ, ಅನುಭವಿ ರಾಜಕಾರಣಿ ಹರಿಪ್ರಸಾದ್ಗೆ ಒಲಿಯುವುದೋ. ಈ ಬಗ್ಗೆ ವಿಶ್ಲೇಷಿಸಿದ್ದಾರೆ ನಮ್ಮ ಪ್ರತಿನಿಧಿ ಎಸ್.ರವಿಪ್ರಕಾಶ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.