ಸುಪ್ರೀಂ ಕೋರ್ಟ್ನ ಹಿರಿಯ ವಕೀಲ, ಸಂವಿಧಾನ ತಜ್ಞ ಕೆ.ಕೆ. ವೇಣುಗೋಪಾಲ್ ಅವರು ಸೋಮವಾರ ಭಾರತದ ನೂತನ ಅಟಾರ್ನಿ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
***
ಜನನ: 1931
ತಂದೆ: ಖ್ಯಾತ ವಕೀಲ ಎಂ.ಕೆ. ನಂಬಿಯಾರ್
ಪದವಿ: ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ಚೆನ್ನೈ
ಕಾನೂನು ಪದವಿ: ರಾಜಾ ಲಖಮಗೌಡ ಕಾನೂನು ಕಾಲೇಜು, ಬೆಳಗಾವಿ
1954: ವಕೀಲರಾಗಿ ನೋಂದಣಿ
1972: ಹಿರಿಯ ವಕೀಲ ಎಂದು ಸುಪ್ರೀಂ ಕೋರ್ಟ್ನಿಂದ ಮಾನ್ಯತೆ
1979: ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ
ನೆರವು: ನೇಪಾಳ ಮತ್ತು ಭೂತಾನ್ಗಳ ಕರಡು ಸಂವಿಧಾನ ರಚಿಸುವಲ್ಲಿ ಪಾತ್ರವಹಿಸಿದ್ದರು.
ಪುರಸ್ಕಾರ: ಪದ್ಮಭೂಷಣ, ಪದ್ಮ ವಿಭೂಷಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.