ADVERTISEMENT

ಅರುಣಾಗೆ ದಯಾಮರಣವಿಲ್ಲ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 8:25 IST
Last Updated 7 ಮಾರ್ಚ್ 2011, 8:25 IST
ಅರುಣಾಗೆ ದಯಾಮರಣವಿಲ್ಲ
ಅರುಣಾಗೆ ದಯಾಮರಣವಿಲ್ಲ   

ನವದೆಹಲಿ: ಅರುಣಾಗೆ ದಯಾ ಮರಣವನ್ನು ಕರುಣಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಕಳೆದ 37 ವರ್ಷಗಳ ಹಿಂದೆ ತಾನು ಕೆಲಸ ಮಾಡುವ ಆಸ್ಪತ್ರೆಯ ವಾರ್ಡ್‌ಬಾಯ್‌ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಜೀವನ್ಮರಣ ನಡುವೆ ಹೋರಾಡುತ್ತಿರುವ ಈಕೆಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿಲ್ಲ.

ಅರುಣಾಳ ಸ್ನೇಹಿತೆ, ಸಮಾಜ ಸೇವಕಿ ಪಿಂಕಿ ನಿರಾನಿ ಅವರು ಗೆಳತಿಯ ಸ್ಥಿತಿಗೆ ಮರುಕಗೊಂಸು ದಯಾಮರಣ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.