ADVERTISEMENT

ಕಾಂಗರೂ ನಾಡಲ್ಲಿ ದೋನಿ ಪಡೆಯ ಗೆಲುವಿನ ಕೇಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2016, 12:19 IST
Last Updated 31 ಜನವರಿ 2016, 12:19 IST
ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜ ಸಂಭ್ರಮಿಸಿದ ಪರಿ –ಎಪಿ ಚಿತ್ರ
ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜ ಸಂಭ್ರಮಿಸಿದ ಪರಿ –ಎಪಿ ಚಿತ್ರ   

ಸಿಡ್ನಿ(ಪಿಟಿಐ): ಇಲ್ಲಿ ನಡೆಯುತ್ತಿರುವ ಭಾರತ ಆಸ್ಟ್ರೇಲಿಯಾ ನಡುವಣ ಟ್ವೆಂಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ನೀಡಿದ್ದ 198 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತ 7 ವಿಕೆಟ್‌ಗಳ ಗೆಲುವು ದಾಖಲಿಸಿತು.
ಇದರೊಂದಿಗೆ ಟ್ವೆಂಟಿ-20 ಸರಣಿಯನ್ನು ಭಾರತ ಸಂಪೂರ್ಣ ಕೈವಶ ಮಾಡಿಕೊಂಡಿತು.

ಭಾರತ ಪರ ರೊಹಿತ್‌ ಶರ್ಮಾ (52) ವಿರಾಟ್‌ ಕೊಹ್ಲಿ (59) ಶಿಖರ್ ಧವನ್‌(26) ಸುರೇಶ್ ರೈನಾ(49)ಹಾಗೂ ಯುವರಾಜ್‌ ಸಿಂಗ್ (15) ರನ್‌ ಕಲೆಹಾಕಿದರು.

ಪಂದ್ಯ ಶ್ರೇಷ್ಠ: ಶೇನ್ ವಾಟ್ಸನ್

ಸರಣಿ ಶ್ರೇಷ್ಠ: ವಿರಾಟ್‌ ಕೊಹ್ಲಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.