
ಪ್ರಜಾವಾಣಿ ವಾರ್ತೆನವದೆಹಲಿ: ಶಾಸಕಾಂಗದ ವಿಶೇಷ ಹಕ್ಕು, ನ್ಯಾಯಾಂಗ ನಿಂದನೆ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದ ಕಾನೂನು ಮರುಮಂಡನೆ ಕೈಪಿಡಿ ಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಮಂಗಳ ವಾರ ಬಿಡುಗಡೆ ಮಾಡಿದರು.
ಕಾನೂನು ಮರುಮಂಡನೆಗೆ ಸಂಬಂಧಿಸಿದ ಸುಪ್ರೀಂಕೋರ್ಟ್ ಯೋಜನಾ ಸಮಿತಿ ಅ್ಯಕ್ಷ ಆರ್. ವಿ. ರವೀಂದ್ರನ್, ಜಿ.ಇ.ವಹ್ವತಿ ಉಪಸ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.