ಕೊಯಮತ್ತೂರು: `ಕಾವೇರಿ ನೀರಿನ ಮುಕ್ತ ಬಳಕೆಯ ಕುರಿತು ಕೇಂದ್ರ ಸರ್ಕಾರ ಹಸಿರುನಿಶಾನೆ ತೋರಿಸದ ಪರಿಣಾಮ ರಾಜ್ಯ ರೂ. 500 ಕೋಟಿ ವೆಚ್ಚದ ಜಲವಿದ್ಯುತ್ ಯೋಜನೆಯಿಂದ ವಂಚಿತವಾಗಬೇಕಾಗಿದೆ' ಎಂದು ತಮಿಳುನಾಡಿನ ವಿದ್ಯುತ್ ಖಾತೆ ಸಚಿವ ನಥಮ್ ಆರ್. ವಿಶ್ವನಾಥನ್ ಕಳವಳ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.