ಮದುರೆ: ಮೀನಾಕ್ಷಿ ಅಮ್ಮನ್ ದೇವಸ್ಥಾನದ ಒಳಗೆ ಮೊಬೈಲ್ಗಳಿಗೆ ಇದೇ 3ರಿಂದ ನಿಷೇಧ ಹೇರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.
ಪುರಾತನ ದೇವಾಲಯಗಳಿಗೆ ಭದ್ರತೆ ನೀಡುವ ಸಂಬಂಧ ಮೊಬೈಲ್ಗಳಿಗೆ ನಿಷೇಧ ಹೇರುವಂತೆ ಮದ್ರಾಸ್ ಹೈಕೋರ್ಟ್ನ ಮದುರೆ ಪೀಠ ಈ ಹಿಂದೆ ಆದೇಶ ಹೊರಡಿಸಿದೆ. ನ್ಯಾಯಾಧೀಶರಾದ ಎನ್. ಕಿರುಬಕರನ್ ಮತ್ತು ಆರ್.ತರಣ್ ಅವರನ್ನು ಒಳಗೊಂಡ ಪೀಠ ಫೆಬ್ರುವರಿ 9ರಂದು ಈ ಆದೇಶ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.