ರಾಜ್ಗರ್(ಮಧ್ಯಪ್ರದೇಶ): ಬಜರಂಗ ದಳ ಸಂಘಟನೆಯು ಮಧ್ಯಪ್ರದೇಶದ ರಾಜ್ಗರ್ನಲ್ಲಿ ಸದಸ್ಯರಿಗೆ ಸಶಸ್ತ್ರ ತರಬೇತಿ ನೀಡುವ ಶಿಬಿರ ಆಯೋಜಿಸಿದೆ.
‘ಪ್ರತಿವರ್ಷದಂತೆ ಈ ವರ್ಷವೂ ಶಿಬಿರ ಆಯೋಜಿಸಿದ್ದೇವೆ. ದೇಶದ್ರೋಹಿ ಮತ್ತು ಲವ್ ಜಿಹಾದ್ ಶಕ್ತಿಗಳನ್ನು ಮಟ್ಟಹಾಕಲು ಈ ಶಿಬಿರ ನೆರವಾಗಲಿದೆ’ ಎಂಬ ಮಾತನ್ನು ಸಂಘಟನೆಯ ಸ್ಥಳೀಯ ಜಿಲ್ಲಾ ಸಂಚಾಲಕ ದೇವಿ ಸಿಂಗ್ ಸೊಂಧಿಯಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.