ಮುಂಬೈ (ಐಎಎನ್ಎಸ್): `ಟೈಮ್~ ಪತ್ರಿಕೆ ಬಳಿಕ ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು `ರಾಜಕೀಯವಾಗಿ ದುರ್ಬಲ~ ವ್ಯಕ್ತಿ ಎಂದು ಟೀಕಿಸಿದ್ದಾರೆ. ಕಳಪೆ ಸಾಧನೆಯ ವ್ಯಕ್ತಿ ಎಂದರೆ ಏನೆಂದು ಜನ ಕೇಳುತ್ತಾರೆ. ನಮ್ಮ ಭಾಷೆಯಲ್ಲಿ `ರಾಜಕೀಯವಾಗಿ ಷಂಡ~ ಎನ್ನಬೇಕಾಗುತ್ತದೆಂದು `ಸಾಮ್ನಾ~ದಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.