ಶ್ರೀನಗರ (ಪಿಟಿಐ): ಭೂಕುಸಿತದಿಂದ ಅಪಾಯಕ್ಕೆ ಸಿಲುಕಿದ 300 ಪ್ರವಾಸಿ ಗರು ಮತ್ತು 100 ಸ್ಥಳೀಯರನ್ನು ಭದ್ರತಾ ಪಡೆಗಳು ಭಾನುವಾರ ರಕ್ಷಿಸಿವೆ.
100 ವಾಹನಗಳು ನೆಲದಲ್ಲಿ ಹೂತು ಹೋಗಿದ್ದವು. ಪೊಲೀಸ್ ಮತ್ತು ಸೇನಾ ಪಡೆ ಕಾರ್ಯಾಚರಣೆ ನಡೆಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.