ADVERTISEMENT

ಭೋಪಾಲ್‌ ಅನಿಲ ದುರಂತದ ಕರಾಳದಿನಾಚರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಅನಿಲ ದುರಂತದ 29ನೇ ವರ್ಷದ ಕರಾಳದಿನಾಚರಣೆ ಅಂಗವಾಗಿ ಸಾರ್ವಜನಿಕರು ‘ಯೂನಿಯನ್‌ ಕಾರ್ಬೈಡ್‌’ ಕಾರ್ಪೊರೇಷನ್‌ ಮಾಜಿ ಅಧ್ಯಕ್ಷ ವಾರನ್‌ ಆ್ಯಂಡರ್‌ಸನ್‌ ಅವರ ಪ್ರತಿಕೃತಿಯನ್ನು ಭೋಪಾಲ್‌ನಲ್ಲಿ ಮಂಗಳವಾರ ದಹಿಸಿ ಪ್ರತಿಭಟಿಸಿದರು  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.