ADVERTISEMENT

ಮಳೆ–ಬಿರುಗಾಳಿ ಆರ್ಭಟ ಹೆಚ್ಚಳ: ಎಚ್ಚರಿಕೆ

ಪಿಟಿಐ
Published 4 ಮೇ 2018, 20:31 IST
Last Updated 4 ಮೇ 2018, 20:31 IST
ಮಳೆ–ಬಿರುಗಾಳಿ ಆರ್ಭಟ ಹೆಚ್ಚಳ: ಎಚ್ಚರಿಕೆ
ಮಳೆ–ಬಿರುಗಾಳಿ ಆರ್ಭಟ ಹೆಚ್ಚಳ: ಎಚ್ಚರಿಕೆ   

ನವದೆಹಲಿ : ಉತ್ತರಪ್ರದೇಶ, ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಡಿಲು, ಬಿರುಗಾಳಿಯ ಆರ್ಭಟ ಹೆಚ್ಚಾಗಲಿದೆ ಎಂದು ಗೃಹ ಸಚಿವಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕಳೆದ ಎರಡು ದಿನಗಳಿಂದ ಗುಡುಗು, ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ 124 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT