ADVERTISEMENT

ಯಾತ್ರೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ಶ್ರೀನಗರ (ಪಿಟಿಐ, ಐಎಎನ್‌ಎಸ್): ಯಾತ್ರಿಗಳು ಸುಮಾರು 13,500 ಅಡಿಗಳಷ್ಟು ಎತ್ತರದ  ಹಿಮಾಲಯದ ಗುಹೆಯಲ್ಲಿ ಪ್ರಕೃತಿದತ್ತವಾಗಿ ನಿರ್ಮಾಣವಾದ ಹಿಮಲಿಂಗಕ್ಕೆ ಬಿಲ್ವಪತ್ರೆಯನ್ನು ಪೂಜಿಸಿ, ಮಂತ್ರಘೋಷಗಳನ್ನು ಮಾಡುವ ಮೂಲಕ ಕಳೆದ 39 ದಿನಗಳಿಂದ ನಡೆದ ವಾರ್ಷಿಕ ಅಮರನಾಥ ಯಾತ್ರೆಯನ್ನು ಗುರುವಾರ ಮುಕ್ತಾಯಗೊಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.