ADVERTISEMENT

ರಕ್ಷಣಾ ವ್ಯವಸ್ಥೆಯ ಕಂಪ್ಯೂಟರ್ ಪ್ರಬಲ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ವಿಶಾಖಪಟ್ಟಣ ಮೂಲದ ಪೂರ್ವ ನೌಕಾ ನೆಲೆಯಲ್ಲಿನ ಕಂಪ್ಯೂಟರ್ ಜಾಲದ ಮೇಲೆ ಕಳೆದ ನವೆಂಬರ್ ತಿಂಗಳಲ್ಲಿ ದಾಳಿ ನಡೆದರೂ ದಾಳಿಕೋರರ ಉದ್ದೇಶ ಈಡೇರಲಿಲ್ಲ ಎಂದು ಸಚಿವ ಎ.ಕೆ. ಆಂಟನಿ ರಾಜ್ಯಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.