ನವದೆಹಲಿ : ‘ಸಂಘರ್ಷದ ಮೂಲಕವೇ ಅಸ್ತಿತ್ವ ತೋರ್ಪಡಿಸಿಕೊಳ್ಳುವ ಚಂಡ ಜನರ ಕೈಗೆ ಈ ದೇಶದ ಭವಿಷ್ಯ ಕೊಡಬೇಡಿ. ಇಲ್ಲಿ ಶಾಂತಿ ನೆಲಸಬೇಕಿದೆ. ನಮ್ಮ ದೇಶವನ್ನು ಸಿರಿಯಾದಂತೆ ಮಾಡಬಾರದು. ಅಂತಹ ಪ್ರಯತ್ನವೇನಾದರೂ ನಡೆದರೆ, ಸರ್ವನಾಶ ಆಗಲಿದೆ’ ಎಂದು ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಂಚಾಲಕ ಶ್ರೀ ಶ್ರೀ ರವಿಶಂಕರ್ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.