ADVERTISEMENT

ಲೆಫ್ಟಿನೆಂಟ್‌ ಜನರಲ್‌ ಬಿ.ಎಸ್‌ ರಾಜು ಅವರಿಂದ ಸಭೆ

ಪಿಟಿಐ
Published 2 ಮಾರ್ಚ್ 2020, 19:15 IST
Last Updated 2 ಮಾರ್ಚ್ 2020, 19:15 IST

ಶ್ರೀನಗರ/ಜಮ್ಮು: ಇತ್ತೀಚೆಗೆ ನೇಮಕಗೊಂಡ ಶ್ರೀನಗರ ವಿಭಾಗದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಬಿ.ಎಸ್‌ ರಾಜು ಅವರು ಲೆಫ್ಟಿನೆಂಟ್‌ ಗವರ್ನರ್‌ ಗಿರೀಶ್‌ ಚಂದ್ರ ಮುರ್ಮು ಅವರೊಂದಿಗೆ ಭದ್ರತೆ ಕುರಿತು ಸೋಮವಾರ ಸಭೆ ನಡೆಸಿದರು.ಅವರು ಭಾನುವಾರವಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ.

ದಾವಣಗೆರೆಯಲ್ಲಿ ಜನಿಸಿದ ರಾಜು ಅವರು ಚಿಕ್ಕಮಗಳೂರು ಜಿಲ್ಲೆಯ, ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದವರು. ಅವರುವಿಜಯಪುರ ಜಿಲ್ಲೆಯ ಸೈನಿಕ್‌ ಶಾಲೆ ಹಾಗೂ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಕಲಿತವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT